Random Video

ಸರ್ಕಾರದ ವಿರುದ್ಧ ಕರ್ನಾಟಕ ಅಸೆಂಬ್ಲಿಯಲ್ಲಿ ಯಡಿಯೂರಪ್ಪ ಫುಲ್ ಗರಂ | Oneindia Kannada

2018-05-25 697 Dailymotion

Opposition leader BS Yeddyurappa lambasted on CM Kumaraswamy and Deve Gowda family. He shows some very good attitude. Today he talked firmly, strongly.

ತೀರಾ ಇತ್ತೀಚೆಗೆ ಚುನಾವಣಾ ಪ್ರಚಾರದ ಸಮಯದಲ್ಲಿ ಕೂಡ ಬಿಜೆಪಿಯ ಕೆಲವರು ಸೇರಿದಂತೆ ವಿರೋಧ ಪಕ್ಷಗಳು ಯಡಿಯೂರಪ್ಪ ಅವರ ಕ್ಷಮತೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಅವರಿಗೆ ದಣಿವಾಗಿದೆ, ಅವರಲ್ಲಿನ ಹೋರಾಟಗಾರ ನಿರ್ಗಮಿಸಿದ್ದಾನೆ ಎಂದೇ ಹೇಳಲಾಗುತ್ತಿತ್ತು.